ಕೊರಂಟೈನಲ್ಲಿರುವ ಮಕ್ಕಳಿಗೆ ಹಾಲು, ಬಿಸ್ಕತ್ತ ವಿತರಣೆ
BI ಕಲಕೇರಿ : ಕಲಕೇರಿಯಿಂದ ರಾಜ್ಯದ ವಿವಿದೆಡೆ ಸೇರಿದಂತೆ ನೆರೆಯ ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ದುಡಿಯಲು ಹೊದಂತಹ ಕಾರ್ಮಿಕರು ಕರೋನಾ ಮಹಾಮಾರಿಯಿಂದ ಅನೇಕ ಸಂಕಷ್ಟಗಳನ್ನು ಎದುರಿಸಿ ತಮ್ಮ ಸ್ವಗ್ರಾಮಕ್ಕೆ ಬರಲು ಹರಸಾಹಸ ಪಟ್ಟು ಆಗಮಿಸಿ ಕಲಕೇರಿಯ ವಿವಿಧ ಶಾಲೆಗಳಲ್ಲಿ ಕೊರಂಟೈನಗೊಳಗಾದ ಸುಮಾರು 257 ಕುಟುಂಬಗಳಲ್ಲಿ ಇರುವ ಪುಟ್ಟ ಮಕ್ಕಳಿಗೆ ಹಾಲು, ಬಿಸ್ಕತ್ ಸೇರಿದಂತೆ ದಿನಸಿಯನ್ನು ಮುದ್ದೇಬಿಹಾಳ ಶಾಸಕರಾದ ಎ.ಎಸ್. ಪಾಟೀಲ (ನಡಹಳ್ಳಿ) ವಿತರಿಸಿದರು. ನನ್ನ ಮಕ್ಕಳು ತಮ್ಮ ಖರ್ಚಿನಿಂದ ಇಲ್ಲಿಯವರೆಗೆ […]
Continue Reading